ಕಲಬುರ್ಗಿ: ಇತ್ತೀಚೆಗೆ ಕಳೆದ ತಿಂಗಳು ದಿನಾಂಕ 30 ರಂದು ನಮ್ಮ ಪತ್ರಿಕೆಯಲ್ಲಿ ಅನಧಿಕೃತ ಕೇಬಲ್ ತೆರವು ಯಾವಾಗ ಎಂಬ ವರದಿಗೆ ಇಂದು ಮುಹೂರ್ತ ಬಂದಿದೆ ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಯಾದಗಿರಿ ಅವರು ಜಿಲ್ಲೆಯಲ್ಲಿ ಅನಧಿಕೃತ ಕೇಬಲ್ ಮಾಫಿಯಾ ಜಿಯೋ ಹೊರತುಪಡಿಸಿ ಇನ್ನುಳಿದ ಕೇಬಲ್ ಗಳು ಅನಧಿಕೃತ ಎಂದು ತಮ್ಮ ಉಪ ವಿಭಾಗವಾರು ವಿದ್ಯುತ್ ಕಂಬಗಳಿಗೆ ಅನಧಿಕೃತವಾಗಿ ಕೇಬಲ್ ಅಳವಡಿಸಿದವರಿಗೆ ಕಂಪನಿ ನಿಯಮ ಸಂಸಾರ ಸೂಕ್ತ ಕ್ರಮ ಕೈಗೊಂಡು ಹಾಗೂ ಇಲ್ಲಿವರೆಗೆ ವಿದ್ಯುತ್ ಕಂಬಗಳಿಗೆ ಕೇಬಲ್ ಅಳವಡಿಸಲು ಪಾವತಿಸಿದ ಶುಲ್ಕವನ್ನು ಮತ್ತು ಶುಲ್ಕದ ವಿವರ ತಮ್ಮ ಕಚೇರಿಗೆ ತಕ್ಷಣ ಸಲ್ಲಿಸಲು ಸೂಚಿಸುತ್ತಾರೆ.

